Advertisement

ಸದ್ಗುರು - ಉಪೇಂದ್ರ ಸಂವಾದ | Sadhguru in Conversation with Actor Upendra

ಸದ್ಗುರು - ಉಪೇಂದ್ರ ಸಂವಾದ | Sadhguru in Conversation with Actor Upendra ಪ್ರಸಿದ್ಧ ಸಿನಿಮಾ ನಟ ಹಾಗೂ ನಿರ್ದೇಶಕ ಶ್ರೀ ಉಪೇಂದ್ರ ಅವರು "ಕಾವೇರಿ ಕೂಗು" ಅಭಿಯಾನದ ಬಗ್ಗೆ ಸದ್ಗುರು ಅವರೊಂದಿಗೆ ಮಾತುಕತೆ ನಡೆಸಿದರು ಹಾಗೂ ಈ ಅಭಿಯಾನದ ಯಶಸ್ಸಿಗೆ ತಮ್ಮ ಶುಭವನ್ನು ಹಾರೈಸುತ್ತಾ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.

’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: kannada.cauverycalling.org #CauveryCalling

ಹೆಚ್ಚಿನ ವಿವರಗಳಿಗಾಗಿ:


ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:


ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:


ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:


ಸದ್ಗುರು ಆಪ್:



ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

Sadhguru,Kannada,Sadhguru Kannada,Sadhguru Jaggi Vasudev,Isha Foundation,Yoga in Kannada,Sadhguru Speech in Kannada,ಸದ್ಗುರು,ಕನ್ನಡ,ಸದ್ಗುರು ಜಗ್ಗಿ ವಾಸುದೇವ್,ಈಶ,ಈಶ ಫ಼ೌಂಡೇಶನ್,ಯೋಗ,ಉಪೇಂದ್ರ,ಸದ್ಗುರು ಮತ್ತು ಉಪೇಂದ್ರ,Upendra,Sadhguru Upendra Conversation,Cauvery Calling,ಕಾವೇರಿ ಕೂಗು,ಸಂಭಾಷಣೆ,Kannada Film Actor,ಚಿತ್ರನಟ,

Post a Comment

0 Comments